ABC

Thursday, 7 February 2019

ಟ್ವೀಟರ್ ಮೂಲಕ ಪ್ರಧಾನಿ ನರೇಂದ್ರಮೋದಿಯವರ ಕಾಲೆಳೆದ: ಹೆಚ್.ಡಿ ದೇವೇಗೌಡರು


ಬೆಂಗಳೂರು: ನಾವು ರೈತರ ಸಾಲಮನ್ನಾ ಭರವಸೆ ನೀಡಿದ್ದೆವು, ಅದು ನಡೆಯುತ್ತಿದೆ. ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
https://twitter.com/H_D_Devegowda/status/1093524965666709504?s=19

ಮೋದಿ ರಾಮಮಂದಿರ ನಿರ್ಮಾಣ, ಬ್ಯಾಂಕ್ ಖಾತೆಗೆ ೧೫ ಲಕ್ಷ ಹಣ ಹಾಕುವುದನ್ನು ಸೇರಿದಂತೆ ಅನೇಕ ಭರವಸೆಗಳನ್ನ ನೀಡಿದರು. ಆದರೆ ಅದ್ಯಾವುದು ನಡೆಯಲಿಲ್ಲ ಬಿಜೆಪಿ ನಾಯಕರಿಂದ ನಡೆಯುತ್ತಿರೋದು ಒಂದೇ ಆಪರೇಷನ್ ಕಮಲದ ಕೆಲಸ ಮಾತ್ರ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚಾಯಿಸಿದ್ದಾರೆ. 

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...