ಬೆಂಗಳೂರು: ಬಂಡಾಯ ಒಂದೇ ನಿಮಗೆ ಪರಿಹಾರವಲ್ಲ ನಿಮ್ಮ ನಿಮ್ಮ ಅಸಮಾಧಾನಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ, ನಾಗೇಂದ್ರ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಬಂಡಾಯ ಒಂದೇ ನಿಮಗೆ ಪರಿಹಾರವಲ್ಲ ನಿಮ್ಮ ನಿಮ್ಮ ಅಸಮಾಧಾನಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ. ಸದ್ಯ ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತೆ ಬಂಡಾಯದ ಮಾತಾಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅತೃಪ್ತರಿಗೆ ಬುದ್ದಿ ಹೇಳಿದ್ದಾರೆ.
ಇನ್ನು, ಬಜೆಟ್ ಅಧಿವೇಶನಕ್ಕೂ ಮುನ್ನ ಅತೃಪ್ತ ಶಾಸಕರ ಮೇಲೆ ಆಪರೇಷನ್ ಕಮಲ ನಡೆಸಲಾಗಿತ್ತು ಈ ಆಪರೇಷನ್ ನಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಜೆಡಿಎಸ್ ಶಾಸಕರು ಸೇರಿದಂತೆ 6ಕ್ಕೂ ಹೆಚ್ಚು ಶಾಸಕರನ್ನು ಬಾಂಬೆ ರೆಸಾರ್ಟ್ ನಲ್ಲಿ ಉಳಿಸಿಕೊಳ್ಳಲಾಗಿತ್ತು ಎಂಬ ಸುದ್ದಿಯೂ ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಇನ್ನು, ಬಜೆಟ್ ಅಧಿವೇಶನಕ್ಕೂ ಮುನ್ನ ಅತೃಪ್ತ ಶಾಸಕರ ಮೇಲೆ ಆಪರೇಷನ್ ಕಮಲ ನಡೆಸಲಾಗಿತ್ತು ಈ ಆಪರೇಷನ್ ನಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಜೆಡಿಎಸ್ ಶಾಸಕರು ಸೇರಿದಂತೆ 6ಕ್ಕೂ ಹೆಚ್ಚು ಶಾಸಕರನ್ನು ಬಾಂಬೆ ರೆಸಾರ್ಟ್ ನಲ್ಲಿ ಉಳಿಸಿಕೊಳ್ಳಲಾಗಿತ್ತು ಎಂಬ ಸುದ್ದಿಯೂ ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
No comments:
Post a Comment