ರಾಜ್ಯ ಬಜೆಟ್ ಮಂಡನೆಗೆ ಸಿಎಂ ಕುಮಾರಸ್ವಾಮಿ ಅವರ ಬರ್ಜರಿ ಕಸರತ್ತು ಮುಂಬರುವ ಲೋಕಸಭಾ ಚುನಾವಣೆಯ ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ಮಂಡನೆ ಬಹಳ ಮಹತ್ವದಾಗಿದೆ ಈ ಬಾರಿಯ ಬಜೆಟ್ನಲ್ಲಿ ಕೃಷಿ ಮತ್ತು ರೈತರಿಗೆ ಏನೆಲ್ಲಾ ಕೊಡಬೇಕು ವ್ಯವಸಾಯಕ್ಕೆ ಅಗತ್ಯವಾಗಿ ಬೇಕ್ಆಗಿದ್ದೇನು ಎಂಬುದನ್ನು ಚರ್ಚಿಸಲು ಸಿಎಂ ಕುಮಾರಸ್ವಾಮಿ ಅನ್ನದಾತ ರೊಂದಿಗೆ ನೇರ ಚರ್ಚೆ ನಡೆಸಿದರು ಈ ಸಭೆಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಯ ಕುರಿತು ತಮಗೆ ಬೇಕಾದ ಅನುಕೂಲತೆಗಳೇನು ಎಂದು ರೈತರು ತಿಳಿಸಿದರು ಪ್ರಮುಖವಾಗಿ ರಾಜ್ಯದ ಸಾಲ ಮನ್ನಾ ಕೇಂದ್ರೀಕೃತವಾಗಿತ್ತು ಸಿಎಂ ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಗೆ ಅನೇಕ ರೈತ ಮುಖಂಡರು ಮತ್ತು ಡಾ. ಜಿ.ಪರಮೇಶ್ವರ ಕೃಷಿ ಸಚಿವ NH ಶಿವಶಂಕರ್ ರೆಡ್ಡಿ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು
https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today
https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today
No comments:
Post a Comment