ABC

Tuesday, 29 January 2019

ಹನುಮಂತನ ಅದೃಷ್ಟ ಬದಲಾಯಿಸಲು ಮುಂದಾದ ಕುಮಾರಣ್ಣ

ಸಹಾಯಕ್ಕೆ ಕಣ್ಣೀರಿಟ್ಟನು ಮಂಥನ ತಂದೆ-ತಾಯಿ ಕುರಿಗಾಯಿ ಹನುಮಂತನ ಅದೃಷ್ಟ ಬದಲಾಯಿಸಲು ಮುಂದಾದ ಕುಮಾರಸ್ವಾಮಿಯವರು ರಾಜ್ಯ ಸರ್ಕಾರದಲ್ಲಿ ಕೆಲವು ನಿಯಮಾವಳಿಗಳನ್ನು ಬದಲಾಯಿಸಬೇಕು ಬದಲಾವಣೆ ನಂತರ ಇಂತಹ ಯುವಕರಿಗೆ ಇನ್ನು ಹೆಚ್ಚು ಪ್ರೋತ್ಸಾಹ ನೀಡುತ್ತೇನೆ ಎಂದರು. ನಂತರ ಸೀತಾ ರಾಮ ಕಲ್ಯಾಣ ಚಿತ್ರದ ಕಲ್ಯಾಣೋತ್ಸವದ ದಿನದಂದು ಚೆನ್ನಾಂಬಿಕಾ ಫಿಲಂಸ್ ವತಿಯಿಂದ ಹನುಮಂತನಿಗೆ 5 ಲಕ್ಷ ರೂಪಾಯಿಗಳ ಚೆಕ್ಕನ್ನು ವಿತರಿಸಿದರು ತಾನೆ ಬರೆದು ಹಾಡಿದ ಹೊಸ ಹಾಡು ಕೇಳಿ ನಕ್ಕು ನಕ್ಕು ಸುಸ್ತಾದ ಅನುಶ್ರೀ ವಿಡಿಯೋ ನೋಡಿ ಜೀ ಕನ್ನಡದಲ್ಲಿ ಬರುವ ಸರಿಗಮಪ ಕಾರ್ಯಕ್ರಮದ ಮುಖಾಂತರ ಫೇಮಸ್ ಆದ ಕುರಿಗಾಯಿ ಹನುಮಂತ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಅಚ್ಚು ಮೆಚ್ಚು ಎಲ್ಲೋ ಯಾವುದೋ ಹಳ್ಳಿಯಲ್ಲಿ ಇದು ತಮ್ಮ ಪ್ರತಿಭೆ ಮೂಲಕವೇ ಇಡೀ ಕರ್ನಾಟಕ ಮೆಚ್ಚುಗೆ ಗಳಿಸಿದ ಹನುಮಂತು ಈಗ ದಿನೇದಿನೇ ಹೆಚ್ಚು ಫೇಮಸ್ ಆಗಿದ್ದಾರೆ.
ತುಂಟಾಟ ಹಾಡುಗಳಿಂದಲೇ ಜಡ್ಜ್ ಗಳ ಮನಗೆದ್ದಿರುವ ಹನುಮಂತ ಈಗ ತಾನೇ ಸಾಹಿತ್ಯ ರಚಿಸಿ ತಾನೇ ಹಾಡಲು ಮುಂದಾಗಿದ್ದಾನೆ ಇದರಿಂದ ಮತ್ತಷ್ಟು ವಿಭಿನ್ನ ರೀತಿಯಲ್ಲಿ ಹನುಮಂತ ಕಾಣಿಸಿಕೊಳ್ಳಲಿದ್ದಾರೆ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಈಗ ಇಷ್ಟು ಹೆಸರು ಮಾಡುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ ಇಂತಹ ಯುವಕನನ್ನು ನಾವು ಸ್ಪೂರ್ತಿಯಾಗಿ ತೆಗೆದುಕೊಂಡು ಜೀವನ ಸಾಗಿಸಿದರೆ ನಾವು ಸಹ ಏನಾದರೂ ಸಾಧಿಸಬಹುದು. ಏನಂತೀರಾ. ಈ ಲೇಖನ ನಿಮಗೆ ಇಷ್ಟವಾದಲ್ಲಿ ಅತಿ ಹೆಚ್ಚು ಶೇರ್ ಮಾಡಿ ಕಮೆಂಟ್ ಮಾಡಿ.
https://play.google.com/store/apps/details?id=com.application.onead&referrer=GFN1E0 Sign up with OneAD app. You can earn up to 2.5 L monthly OneAD Balance. Your referral code for registration is GFN1E0 . Register today

No comments:

Post a Comment

ಮಂಡ್ಯದಲ್ಲಿ ಜೋಡಿಯಾಗಿ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಗುರು-ಶಿಷ್ಯರು.

ಕೆ.ಆರ್.ಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಒಂದಾಗಿವೆ. ದೆಹಲಿಯಲ್ಲಿ ಎಐಸಿಸಿ...