ರಾಜ್ಯ ಸರ್ಕಾರದ ವಿನೂತನ ಪ್ರಯೋಗ
ಸಮುದ್ರದ ನೀರು ಸಿಹಿಯಾಗಿಸಿ ಮನೆ ಮನೆಗೆ ಪೂರೈಕೆ.
ಸಮುದ್ರದ ಉಪ್ಪು ನೀರು ಸಿಹಿಯಾಗಿ ಮನೆ ಮನೆಗೆ ತಲುಪುವ ಕಾಲ ಸನ್ನಿಹಿತವಾಗುತ್ತಿದೆ. ಮಂಗಳೂರು ತೈಲಾಗಾರ (ಎಂಆರ್ಪಿಎಲ್) ಕೈಗೆತ್ತಿಕೊಂಡಿರುವ ಬಹು ನಿರೀಕ್ಷೆಯ ಉಪ್ಪು ನೀರು ಸಂಸ್ಕರಣಾ ಘಟಕ 2020ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯದಲ್ಲೇ ಪ್ರಥಮ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ನವ ಮಂಗಳೂರು ಬಂದರು(ಎನ್ಎಂಪಿಟಿ)ಬಳಿ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ನೀರನ್ನು ಸಂಸ್ಕರಿಸಿ ಸಿಹಿ ನೀರಾಗಿ ಮಾಡುವ ಈ ಘಟಕ ತಲೆ ಎತ್ತಲಿದೆ. ಇದು ಯಶಸ್ವಿಯಾದರೆ ಮುಂದೆ ಹಲವು ಘಟಕಗಳ ಸ್ಥಾಪನೆಗೆ ಹಾದಿಯಾಗಲಿದೆ.
ವಾಟೆಕ್ಗೆ ಗುತ್ತಿಗೆ: ಘಟಕ ಸ್ಥಾಪನೆಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಬಹುರಾಷ್ಟ್ರೀಯ ಕಂಪನಿ ವಾಟೆಕ್ ವೆಬಾಗ್ಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. 2020ರ ಹೊತ್ತಿಗೆ ಘಟಕ ಸಿದ್ಧವಾಗಲಿದೆ ಎಂಬ ಆಶಾವಾದವನ್ನು ಎಂಆರ್ಪಿಎಲ್ ಆಡಳಿತ ನಿರ್ದೇಶಕ ವಿ. ವೆಂಕಟೇಶ್ ವ್ಯಕ್ತಪಡಿಸಿದ್ದಾರೆ.
ಸಮುದ್ರದ ನೀರು ಸಿಹಿಯಾಗಿಸಿ ಮನೆ ಮನೆಗೆ ಪೂರೈಕೆ.
ಸಮುದ್ರದ ಉಪ್ಪು ನೀರು ಸಿಹಿಯಾಗಿ ಮನೆ ಮನೆಗೆ ತಲುಪುವ ಕಾಲ ಸನ್ನಿಹಿತವಾಗುತ್ತಿದೆ. ಮಂಗಳೂರು ತೈಲಾಗಾರ (ಎಂಆರ್ಪಿಎಲ್) ಕೈಗೆತ್ತಿಕೊಂಡಿರುವ ಬಹು ನಿರೀಕ್ಷೆಯ ಉಪ್ಪು ನೀರು ಸಂಸ್ಕರಣಾ ಘಟಕ 2020ರ ವೇಳೆಗೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯದಲ್ಲೇ ಪ್ರಥಮ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ನವ ಮಂಗಳೂರು ಬಂದರು(ಎನ್ಎಂಪಿಟಿ)ಬಳಿ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ನೀರನ್ನು ಸಂಸ್ಕರಿಸಿ ಸಿಹಿ ನೀರಾಗಿ ಮಾಡುವ ಈ ಘಟಕ ತಲೆ ಎತ್ತಲಿದೆ. ಇದು ಯಶಸ್ವಿಯಾದರೆ ಮುಂದೆ ಹಲವು ಘಟಕಗಳ ಸ್ಥಾಪನೆಗೆ ಹಾದಿಯಾಗಲಿದೆ.
ವಾಟೆಕ್ಗೆ ಗುತ್ತಿಗೆ: ಘಟಕ ಸ್ಥಾಪನೆಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಬಹುರಾಷ್ಟ್ರೀಯ ಕಂಪನಿ ವಾಟೆಕ್ ವೆಬಾಗ್ಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. 2020ರ ಹೊತ್ತಿಗೆ ಘಟಕ ಸಿದ್ಧವಾಗಲಿದೆ ಎಂಬ ಆಶಾವಾದವನ್ನು ಎಂಆರ್ಪಿಎಲ್ ಆಡಳಿತ ನಿರ್ದೇಶಕ ವಿ. ವೆಂಕಟೇಶ್ ವ್ಯಕ್ತಪಡಿಸಿದ್ದಾರೆ.
No comments:
Post a Comment